Friday, September 20, 2024

archivemuslim

ಸುದ್ದಿ

“ಆಕೊಡ್ಚಿ ಅಣ್ಣ ಬರ್ತ್‍ಡೇ ಎನ್ನ ” ತಣ್ಣೀರು ಭಾವಿ ಬೀಚಿನಲ್ಲಿ ಯುವತಿಯರೊಂದಿಗೆ ಬರ್ತ್‍ಡೇ ಪಾರ್ಟಿ ಮಾಡಿದ ಸಮೀರ್ ಮತ್ತು ಆತನ ಸ್ನೇಹಿತರ ಕಿಕ್ ಇಳಿಸಿದ ಹಿಂದೂ ಸಂಘಟನೆಗಳು – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿದ್ದು, ತಣ್ಣೀರುಬಾವಿ ಬೀಚ್ ಬಳಿ ಬರ್ತ್ ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ತಣ್ಣೀರು ಬಾವಿಯ ಫಾತಿಮಾ ಚರ್ಚ್ ಬಳಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಇಬ್ಬರು ವಿದ್ಯಾರ್ಥಿನಿಯರ ಜೊತೆಗಿದ್ದ ಸಬಿತ್, ಸಮೀರ್ ಮತ್ತು ನಿತೇಶ್ ಎಂಬ ಮೂವರು ಹುಡುಗರ ಮೇಲೆ ಹಲ್ಲೆ ನಡೆಸಲಾಗಿದೆ. ಐವರು ಯುವಕರ ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ್ದು, ಬಳಿಕ...
ಸುದ್ದಿ

ಮುಸ್ಲಿಮರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ : ಉಡುಪಿಯಲ್ಲಿ ಬಹೃತ್ ಏಕತಾ ಸಮಾವೇಶ

ಉಡುಪಿ: ಮುಸ್ಲಿಮರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ. ಈ ದೇಶದಲ್ಲಿ ಮುಸ್ಲೀಮರಿಗೆ ರಾಜಕೀಯ ಅಸ್ತಿತ್ವವೇ ಇಲ್ಲದೆ ಅಸಹಾಯಕರಾಗಿದ್ದೇವೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಹೇಳಿದ್ದಾರೆ. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ದೇಶ ನಿರ್ಮಾಣಕ್ಕಾಗಿ ಸಮುದಾಯದ ಸಬಲೀಕರಣ ಎಂಬ ಧ್ಯೇಯವಾಕ್ಯದಡಿಯಲ್ಲಿ ನಡೆದ ಏಕತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಮುಸಲ್ಮಾನರು ರಾಜಕೀಯವಾಗಿ ಛಿದ್ರಗೊಂಡು ಬೇಡಿಕೆ ಇಲ್ಲದ ಸಮುದಾಯವಾಗಿದ್ದೇವೆ. ನಮಗೆ ಕೊಡುವ ಬದಲು ನಮ್ಮಲ್ಲಿ ಇರುವುದನ್ನು ಕಸಿದುಕೊಳ್ಳಲಾಗುತ್ತಿದೆ. ಅದನ್ನು ಮರಳಿ...
ಸುದ್ದಿ

ಯುಟಿ ಕಾದರ್ ವಿರುದ್ಧ ತಿರುಗಿಬಿದ್ದ ಮುಸ್ಲಿಂ ಯುವಕರು ಏನು ಮಾಡಿದ್ರು ಗೊತ್ತಾ? ಈ ವಿಡಿಯೋ ನೋಡಿ

ಮಂಗಳೂರು : ಸಚಿವ ಯುಟಿ ಕಾದರ್ ವಿರುದ್ಧವಾಗಿ ಘೋಷಣೆ ಕೂಗುತ್ತಾ ಕಾಂಗ್ರೇಸ್ ಅಳವಡಿಸಿರುವ ಬ್ಯಾನರ್ ಗಳನ್ನು ಕಿತ್ತೊಗೆಯುತ್ತಿರುವ ಮುಸ್ಲಿಂ ಯುವಕರು. ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ! ವಿಡಿಯೋ ನೋಡಿ - Subscribe ಮಾಡಿ https://youtu.be/UgHzSGwZoqQ...
ಸುದ್ದಿ

ಟಿಪ್ಪು ಒಬ್ಬ ಕಚಡ ; ಅತ್ಯಾಚಾರಿ | ಮುಸ್ಲಿಮರು ರಾಷ್ಟ್ರ ದ್ರೋಹಿಗಳು – ಕಲ್ಲಡ್ಕ ಪ್ರಭಾಕರ ಭಟ್

ಬೆಂಗಳೂರು: ಗೋಮಾಂಸ ತಿನ್ನುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮ್ಮನ ಮಾಂಸ ತಿಂದಂತೆ. ಹಸುವನ್ನ ತಾಯಿ ಎಂದು ಪೂಜಿಸುವ ಸಂಸ್ಕೃತಿ ನಮ್ಮದು ಅಂತ ಕಲ್ಲಡ್ಕ ಪ್ರಭಾಕರ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮುಸ್ಲಿಮರು ರಾಷ್ಟ್ರ ದ್ರೋಹಿಗಳು. ಸುಂದರವಾಗಿ ಕಂಡದ್ದನ್ನ ಹಾಳು ಮಾಡುವುದೇ ಮುಸ್ಲಿಮರ ಕಾಯಕ. ಟಿಪ್ಪು ಒಬ್ಬ ಕಚಡ, ಆತ ಒಬ್ಬ ಅತ್ಯಾಚಾರಿ. ಬಹಮನಿ...
ಸುದ್ದಿ

ಫೋನ್ ಬ್ಯುಸಿ ಬಂತೆಂದು ಪತ್ನಿಗೆ ತ್ರಿವಳಿ ತಲಾಕ್‌ .!? ಕಹಳೆ ನ್ಯೂಸ್

ಸುಲ್ತಾನ್ಪುರ್: ತ್ರಿವಳಿ ತಲಾಖ್ ಬಿಲ್ ಕುರಿತು ದೇಶದೆಲ್ಲೆಡೆ ಬಿಸಿ-ಬಿಸಿ ಚರ್ಚೆ ನಡೆಯುತ್ತಲೇ ಇದೆ. ಆದರೂ ತ್ರಿವಳಿ ತಲಾಖ್‌ ನೀಡುತ್ತಿರುವ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗೆ ಪತ್ನಿಯ ಫೋನ್ ಬ್ಯುಸಿ ಬಂತೆಂದು ಪತಿ ರಿಜಿಸ್ಟರ್ ಮೂಲಕ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನ್ಪುರ್‌ನಲ್ಲಿ ನಡೆದಿದೆ. ಜಾಹೀರಾತು ಸೌದಿಯಲ್ಲಿರುವ ಮೊಹಮದ್ ಜಬೀರ್‌ ಖಾನ್‌ ತನ್ನ ಪತ್ನಿ ಬೇರೆ ಯಾರದೋ ಜತೆ ಫೋನ್‌ನಲ್ಲಿ ತುಂಬಾ ಹೊತ್ತು ಮಾತನಾಡುತ್ತಾಳೆ, ಕೇಳಿದರೆ ಪೋನ್‌ ನಂಬರ್‌...