Friday, September 20, 2024

archivePak Terrorists

ಸುದ್ದಿ

ಶಾರದಾ ಪೀಠ ಜೊತೆಗೆ ಹಿಂದೂ ತೀರ್ಥಕ್ಷೇತ್ರ ಸಂದರ್ಶಿಸಲು ಭಾರತೀಯರಿಗೆ ಅವಕಾಶ: ಪಾಕ್ ಪ್ರಧಾನಿ ಭರವಸೆ – ಕಹಳೆ ನ್ಯೂಸ್

ಪದೇ ಪದೇ ಮಾತುಗಳನ್ನು ಮುರಿಯುವ ಪಾಕಿಸ್ಥಾನದ ಗುಳ್ಳೇನರಿ ಬುದ್ಧಿ ಎಲ್ಲರಿಗೆ ತಿಳಿದೇ ಇದೆ. ಒಂದು ಕಡೆಯಲ್ಲಿ ಗಡಿ ಪ್ರದೇಶದಲ್ಲಿ ನಿರಂತರ ಆಕ್ರಮಣ ಮಾಡೋ ಪಾಕ್ ಉಗ್ರರು ಭಾರತೀಯ ಸೈನ್ಯವನ್ನು ಬೆಚ್ಚಿ ಬೀಳಿಸಿದ್ರೆ ಇನ್ನೊಂದು ಕಡೆಯಲ್ಲಿ ಪಾಕ್ ಪ್ರಧಾನಿ ಭಾರತದೊಂದಿಗೆ ಸೌಹಾರ್ದ ಸಾಧಿಸಲು ಮುಂದಾಗಿದೆ. ಸ್ವಾತಂತ್ರ್ಯ ನಂತರ ಪಾಕ್‌ನಲ್ಲಿರೋ ಅನೇಕ ದೇವಾಲಯಗಳಿಗೆ ಭಾರತದವರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ಮತ್ತೆ ಪಾಕ್ ದೇವಾಲಯಗಳಿಗೆ ಭಾರತೀಯರಿಗೆ ಪ್ರವೇಶ ಕಲ್ಪಿಸಲು ಪಾಕ್ ಸರ್ಕಾರ ಯೋಚಿಸಿದೆ....