Tuesday, April 15, 2025

archivepatla sathish shetty

ಸುದ್ದಿ

Breaking News : ಮೇಳ ಏಲಂಗೆ ಬ್ರೇಕ್ ! ಯಜಮಾನರ ನೇತೃತ್ವದಲ್ಲೇ ಈ ಬಾರಿ ಕಟೀಲು ಮೇಳ ತಿರುಗಾಟ ; ಪಟ್ಲ ಸತೀಶ್ ಶೆಟ್ಟಿ 3ನೇ ಮೇಳಕ್ಕೆ ? – ಕಹಳೆ ನ್ಯೂಸ್

ಕಟೀಲು :  ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಮೇಳದ ಈ ವರ್ಷದ ತಿರುಗಾಟ ಡಿ.2ರಂದು ಆರಂಭಗೊಳ್ಳಲಿದ್ದು, ಹಿಂದಿನಂತೆ ಮೇಳದ ಯಜಮಾನರ ನೇತೃತ್ವದಲ್ಲೇ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಆರು ಮೇಳಗಳಲ್ಲಿ ಕಲಾವಿದರ ಬದಲಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮೇಳಗಳನ್ನು ನಡೆಸಲು ಆನುವಂಶಿಕ ಮೊಕ್ತೇಸರರಿಗೆ ಷರತ್ತುಗಳನ್ನು ಒಳಪಟ್ಟು ಅನುಮತಿ ನೀಡಲಾಗಿದ್ದು, ಯಾವುದೇ ವ್ಯತ್ಯಯಗಳು ಉಂಟಾದಲ್ಲಿ ಅವರೇ ನೇರ ಜವಾಬ್ದಾರರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ದೇವಾಲಯದ ಹೆಸರಿನಲ್ಲಿ ನಡೆಯುತ್ತಿರುವ ಆರು...
ಸುದ್ದಿ

Supper Exclusive : ಕಟೀಲು ಮೇಳವನ್ನು ಖರೀದಿಸಲು ಪಟ್ಲ ಫೌಂಡೇಷನ್ ಹೊರಟಿಲ್ಲ | ಪಟ್ಲ ಸತೀಶ್ ಶೆಟ್ಟಿಯವರ ಮನದ ಮಾತು ಏನು ? – ಕಹಳೆ ನ್ಯೂಸ್

ಕಟೀಲು : ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಮನಬಿಚ್ಚಿ ಮಾತನಾಡಿದ್ದಾರೆ. ಎಕ್ಕಾರು ಪಟ್ಲ ಫೌಂಡೇಷನ್  ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಿಂದಕರಿಯಬೇಕು ಆಗ ನಾವು ಬೆಳೆಯುತ್ತೇವೆ. ನಮ್ಮಲ್ಲಿ ಯಾವ ದುರುದ್ದೇಶವೂ ಇಲ್ಲ, ಇದು ನಮ್ಮ ಏಳಿಗೆ ಸಹಿದಿರುವವರ ಶಡ್ಯಂತ್ರ ಎಂದು ಹೇಳಿದರು. Highlights :  ' ನಿಂದಕರಿರಬೇಕಯ್ಯ ' -  ಕಟೀಲು ಮೇಳವನ್ನು ಖರೀದಿಸಲು ಪಟ್ಲ ಫೌಂಡೇಷನ್ ಹುಟ್ಟಿಲ್ಲ!  ; ಯಾವತ್ತೂ ಅಂತಹ ಯೋಚನೆ ನಮಗಿಲ್ಲ ,...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ