Friday, September 20, 2024

archivePDO

ಸುದ್ದಿ

ಗ್ರಾ.ಪಂ.ಪಿಡಿಒ ಮತ್ತು ಶಾಲಾ ಮುಖ್ಯಸ್ಥ ರ ಪ್ರಗತಿ ಪರಶೀಲನಾ ವಿಶೇಷ ಸಭೆ – ಕಹಳೆ ನ್ಯೂಸ್

ಬಂಟ್ವಾಳ: ಗ್ರಾ.ಪಂ.ಪಿಡಿಒ ಮತ್ತು ಶಾಲಾ ಮುಖ್ಯಸ್ಥ ರ ಪ್ರಗತಿ ಪರಶೀಲನಾ ವಿಶೇಷ ಸಭೆ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರ ಅಧ್ಯಕ್ಷ ತೆಯಲ್ಲಿ ಬಿಸಿರೋಡಿನ ಎಸ್.ಜಿ.ಎಸ್. ವೈ ಸಭಾಂಗಣದಲ್ಲಿ ನಡೆಯಿತು. ಬಳಿಕ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಶಾಲಾ ಅಭಿವೃದ್ಧಿ ಯ ಕೆಲಸವನ್ನು ಮಾಡಲು ಸರಕಾರಿ ಅಧಿಕಾರಿಗಳು ಉದಾಸೀನ ಮನೋಭಾವ ಮಾಡಬಾರದು. ಸರಕಾರಿ ಶಾಲೆಗಳ ಬೇಡಿಕೆಯನ್ನು ಕಾಯದೆ ಮೂಲಭೂತ ಸೌಕರ್ಯಗಳ ಅಧ್ಯತೆಯ ನೆಲೆಯಲ್ಲಿ ಗ್ರಾ.ಪಂ.ಪಿಡಿಒಗಳು ಒದಗಿಸಬೇಕು. ಸರಕಾರಿ ಶಾಲೆಗಳು ಉಳಿಯಬೇಕು, ವಿದ್ಯಾರ್ಥಿಗಳ...
ಸುದ್ದಿ

ಪೆಬ್ರವರಿ 15 ರ ಒಳಗೆ ಕಾಮಗಾರಿ ಸಂಪೂರ್ಣವಾಗಬೇಕು: ರಾಜೇಶ್ ನಾಯಕ್ – ಕಹಳೆ ನ್ಯೂಸ್

ಬಂಟ್ವಾಳ: 2018-19 ಸಾಲಿನ ತಾಲೂಕು ಪಂಚಾಯತ್ ಒಂದು ಕೋಟಿ ಅನುದಾನ, ಅದಿಬಾರು ಶುಲ್ಕ 35 ಲಕ್ಷ ಅನುದಾನ ಕಾಮಗಾರಿಗಳನ್ನು ಪೆ.15 ರ ಒಳಗೆ ಮುಗಿಸಬೇಕು. ಗುಣಮಟ್ಟ ಕಾಯ್ದುಕೊಂಡು ಸಾರ್ವಜನಿಕರ ದೂರುಗಳಿಲ್ಲದೆ ಪೆಬ್ರವರಿ 15 ರ ಒಳಗಡೆ ಕಾಮಗಾರಿ ಸಂಪೂರ್ಣ ವಾಗಬೇಕು, ಇಲಾಖೆಗೆ ಮಂಜೂರಾದ ಯೋಜನೆಗಳು ಕ್ಲಪ್ತ ಸಮಯದಲ್ಲಿ ಮುಗಿಸಬೇಕು, ಅನುದಾನಗಳು ಸಂಪೂರ್ಣ ಬಳಕೆಯಾಗಬೇಕು ಎಂದು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಹೇಳಿದರು. ಅವರು ತಾಲೂಕು ಪಂಚಾಯತ್ ನ ಎಸ್.ಜಿ.ಆರ್.ಎಸ್.ವೈ.ಸಭಾಂಗಣದಲ್ಲಿ ಜಿ.ಪಂ.ಇಂಜಿನಿಯರ್...