Friday, September 20, 2024

archivePM Modi

ಸುದ್ದಿ

ಮೊಬೈಲ್ ಟವರ್ ಅಳವಡಿಕೆ, ಸಮಗ್ರ ನೀತಿ ರೂಪಿಸುವ ಸರ್ಕಾರ ಚಿಂತನೆ: ಸಚಿವ ಖಾದರ್ – ಕಹಳೆ ನ್ಯೂಸ್

ಮಂಗಳೂರು: ವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ಅಳವಡಿಸಲು ಸರಿಯಾದ ಯಾವುದೇ ನಿಯಮ ಇಲ್ಲ , ಸ್ಥಳೀಯ ಸಂಸ್ಥೆ ಪರವಾನಗಿ ಇಲ್ಲದಿದ್ದರೂ ನಿರ್ಮಾಣ ಆಗುತ್ತಿದೆ. ಇದರಿಂದ ಜನರಿಗೆ ಅನಗತ್ಯ ಭಯ ಇದೆ. ಹಾಗಾಗಿ ರಾಜ್ಯದಲ್ಲಿ ಮಾದರಿಯಾದ ಸಮಗ್ರ ನೀತಿ ರೂಪಿಸುವ ಸರ್ಕಾರ ಚಿಂತನೆ ಮಾಡಿದೆ. ಬಿಬಿಎಂಪಿ, ನಗರಾಭಿವೃದ್ಧಿ ಸಚಿವರು ಇರುವ ಸಮಿತಿ ಈ ಬಗ್ಗೆ ಮುಂದುವರಿಯಲಿದೆ ಕರಡು ನಿಯಮ ಸಿದ್ಧವಾಗಿದೆ, ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ. ಕಸಾಯಿಖಾನೆ ವಿವಾದ...
ಸುದ್ದಿ

ಕೊಲೆ ಅಪರಾಧ ಸಂಚು: ಟಿಬಿ ಜಯಚಂದ್ರ ವಿರುದ್ಧ ಕ್ರಮ ಕೈಗೊಳ್ಳಲು ದೂರು ದಾಖಲು – ಕಹಳೆ ನ್ಯೂಸ್

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಟಿ.ಬಿ ಜಯಚಂದ್ರ ವಾಗ್ಧಾಳಿ ನಡೆಸಿ ಪ್ರಧಾನಿ ಮೋದಿಯನ್ನು ಜೀವಂತ ಸುಡುವ ಕಾಲ ಬಂದಿದೆ ಅಂತ ತುಮಕೂರಿನಲ್ಲಿ ಅವಹೇಳನಕಾರಿಯಾಗಿ ಹೇಳಿಕೆಯನ್ನು ನೀಡಿದರು. ಈ ಹಿನ್ನೆಲೆಯಲ್ಲಿ ಕೊಲೆ ಅಪರಾಧ ಸಂಚು ರೂಪಿಸಿದ ಟಿಬಿ ಜಯಚಂದ್ರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಸುಧೀರ್ ಶೆಟ್ಟಿ ಎಂಬವರು ಊರ್ವ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಸದ್ರಿ...