Tuesday, April 15, 2025

archiveramakunja

ಸುದ್ದಿ

ಅನಧಿಕೃತ ಎಕ್ಸ್ ಪ್ರೆಸ್ ಬಸ್ ನಿಲ್ಲಿಸಿ , ಕಾಲೇಜು ಸಮಯದಲ್ಲಿ ಲೋಕಲ್ ಬಸ್ ಹೆಚ್ಚಿಸಿ ; ರಸ್ತೆತಡೆದು ಆಕ್ರೋಶ ಹೊರಹಾಕಿದ ರಾಮಕುಂಜದ ಎಬಿವಿಪಿ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ರಾಮಕುಂಜ: ಉಪ್ಪಿನಂಗಡಿ ರಾಮಕುಂಜ – ಕಡಬ- ಸುಬ್ರಹ್ಮಣ್ಯ ಮಾರ್ಗದಲ್ಲಿ ಸಂಚರಿಸುವ ಸಾಮಾನ್ಯ ಬಸ್ ಗಳನ್ನು ಎಕ್ಸ್ ಪ್ರೆಸ್ ಬಸ್ ಗಳಾಗಿ ಪರಿವರ್ತಿಸಿ ಕಾಲೇಜು ಸಮಯದಲ್ಲಿ ಲೋಕಲ್ ಬಸ್ ವ್ಯವಸ್ಥೆ ಕಲ್ಪಿಸದ ಕೆ .ಎಸ್ .ಆರ್. ಟಿ .ಸಿ ಅಧಿಕಾರಿಗಳ ವಿರುದ್ದ ರಾಮಕುಂಜ ಪದವಿ ಕಾಲೇಜು ವಿದಾರ್ಥಿಗಳು ಸೋಮವಾರ ಸಂಜೆ ರಾಮಕುಂಜದಲ್ಲಿ ರಸ್ತೆ ತಡೆನಡೆಸಿ ಎಚ್ಚರಿಕೆ ನೀಡಿದ್ದಾರೆ . ಸಾಯಂಕಾಲ 3:30ರ ಬಳಿಕ ಬಸ್ ವ್ಯವಸ್ಥೆ ಅಗತ್ಯವಾಗಿದ್ದು ಆ ಸಮಯದಲ್ಲಿ ಹೆಚ್ಚೆದಂದರೆ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ