Friday, September 20, 2024

archiveSANMANA

ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬುಲೆನ್ಸ್ ಚಾಲಕನಾಗಿ ಕೊರೋನಾ ರೋಗಿಗಳ ಸೇವೆ ಮಾಡುತ್ತಿರುವ ಪುತ್ತೂರಿನ ಮನೋಜ್ – ಉಪ್ಪಿನಂಗಡಿ ಸೇವಾ ಭಾರತೀ ವತಿಯಿಂದ ಸನ್ಮಾನ – ಕಹಳೆ ನ್ಯೂಸ್

ಉಪ್ಪಿನಂಗಡಿ : ಕೊರೊನಾ ಕಷ್ಟ ಕಾಲದ ಸಂದರ್ಭದಲ್ಲಿ, ಅಂಬುಲೆನ್ಸ್ ಚಾಲಕನಾಗಿ ಕೊರೋನಾ ರೋಗಿಗಳ ಸಾಗಾಟಕ್ಕೆ ಪುತ್ತೂರಿನ ಮನೋಚ್ ಎಂಬವರು ನಿಸ್ವಾರ್ಥ ಭಾವದಿಂದ ಶ್ರಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವರ ಸೇವೆಯನ್ನ ಗುರುತಿಸಿ, ಉಪ್ಪಿನಂಗಡಿ ಸೇವಾ ಭಾರತೀ ವತಿಯಿಂದ ಇವರನ್ನ ಸನ್ಮಾನ ಮಾಡಲಾಯಿತು. ಸನ್ಮಾನ ಕಾರ್ಯಕ್ರಮದಲ್ಲಿ ವಿ. ಹಿಂ. ಪ ಜಿಲ್ಲಾ ಸಂಘಟನಾ ಕಾರ್ಯಾಧ್ಯಕ್ಷರು ಭಾಸ್ಕರ್ ಧರ್ಮಸ್ಥಳ, ಜಿಲ್ಲಾ ಗೊರಕ್ಷಕ್ ಪ್ರಮುಖ್ ಮಹೇಶ್ ಬಜತ್ತೂರ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಷಾ ಮುಳಿಯ,...