Saturday, September 21, 2024

archiveShankara Bhat K.

ಸುದ್ದಿ

ಪುತ್ತೂರಿನ ಬಿಂದು ಶಂಕರ್ ಭಟ್ 2018ನೇ ಸಾಲಿನ ವರ್ಷದ ಕನ್ನಡಿಗ – ಕಹಳೆ ನ್ಯೂಸ್

ಪುತ್ತೂರು : ಪನೋರಮ ಟೆಲಿವಿಷನ್ ಪ್ರೈ.ಲಿ. ನ್ಯೂಸ್18 ಕನ್ನಡ ಚಾನೆಲ್ ಕೊಡಮಾಡುವ ಪ್ರತಿಷ್ಠಿತ ‘ವರ್ಷದ ಕನ್ನಡಿಗ- 2018’ ಪ್ರಶಸ್ತಿಗೆ ‘ಉದ್ದಿಮೆ’ ಕ್ಷೇತ್ರದಲ್ಲಿ ಬಿಂದು ಖ್ಯಾತಿಯ ಪುತ್ತೂರಿನ ಎಸ್.ಜಿ ಕಾರ್ಪರೇಟ್ಸ್ ಕಂಪನಿಯ ಮಾಲಕರಾದ ಶ್ರೀ ಸತ್ಯಶಂಕರ್ ಕೆ.ಯವರ ಪಾಲಿಗೆ ಒಲಿದಿದೆ.ಸತ್ಯಶಂಕರ ತಂಪು ಪಾನೀಯದ ಉದ್ಯಮದಲ್ಲಿ ಏರಿರುವ ಎತ್ತರ ಸೋಜಿಗಗೊಳಿಸುವಂಥದ್ದು. ‘ಬಿಂದು’ ಎಂಬ ಹೆಸರಿನ ತಮ್ಮ ಕಂಪನಿಯ ಪೇಯ ಈಗಾಗಲೇ ಇಡೀ ರಾಜ್ಯದಲ್ಲಿ ಮನೆಮತಾಗಿರುವುದು ಸುಳ್ಳಲ್ಲ. ಬಹುರಾಷ್ಟ್ರಿಯ ದೈತ್ಯ ಕಂಪೆನಿಗಳನ್ನೆದುರಿಸಿ ಗ್ರಾಮೀಣ ಭಾಗದ...