Friday, April 18, 2025

archiveShantha Kuntini

ಸುದ್ದಿ

ಪುತ್ತೂರಿನ ಸಾಹಿತಿ ಶಾಂತ ಕುಂಟಿನಿ ಈಗ ” ಸಾರಥಿ ನಂ. 1 ” ; ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ – ಕಹಳೆ ನ್ಯೂಸ್

ಪುತ್ತೂರು / ಬೆಂಗಳೂರು : ಖ್ಯಾತ ಸಾಹಿತಿ ಹತ್ತಾರೂ ವಿನೂತನ ಪ್ರಯೋಗ ಮತ್ತು ಪ್ರಯತ್ನಗಳ ಮೂಲಕ ಸಾರಸ್ವತ ಲೋಕಕ್ಕೆ ಹಲವಾರು ಕಾಣಿಕೆಗಳನ್ನು ನೀಡಿದ ಶಾಂತ ಕುಂಟಿನಿಯವರಿಗೆ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ನವರು ಕೊಡಮಾಡುವ ಪ್ರತಿಷ್ಟಿತ ಪ್ರಶಸ್ತಿ ಸಾರಥಿ ನಂ.1 ಲಭಿಸಿದೆ. ಮಹಿಳೆಯಾಗಿದ್ದುಕೊಂಡು ಸಾಹಿತ್ಯದ ಜೊತೆಗೆ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದಲ್ಲದೆ, ಉಪ್ಪಿನಂಗಡಿಯ ಶಾಂತಾ ಸಭಾಭವನದ ಮಾಲಕರಾದ ಇವರು ಮನೆಯ ಮಕ್ಕಳ ಹಾರೈಕೆ ಲಾಲನೆ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ