Friday, September 20, 2024

archiveSharath Madivala

ಸುದ್ದಿ

ಪ್ರತಿಭಾ ಕುಳಾಯಿಗೆ ಛೀಮಾರಿ ಹಾಕಿದ ಶರತ್ ಮಡಿವಾಳ ಪೋಷಕರು – ಕಹಳೆ ನ್ಯೂಸ್

ಬಂಟ್ವಾಳ : ಪ್ರತಿಭಾ ಕುಳಾಯಿ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸಮಾವೇಶದಲ್ಲಿ ರಾಜಕೀಯ ಲಾಭಕ್ಕಾಗಿ ಶರತ್ ಮಡಿವಾಳ ಹತ್ಯೆಯನ್ನು ಬಳಸಿಕೊಂಡಿರುವುದನ್ನು ದಿ. ಶರತ್ ಹೆತ್ತವರು ತೀವ್ರವಾಗಿ ಖಂಡಿಸಿದ್ದಾರೆ. ಶುಕ್ರವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರತ್ ‌ತಂದೆ ತನಿಯಪ್ಪ ಮಡಿವಾಳ ಹಾಗೂ ತಾಯಿ ನಳಿನಿ, ಪ್ರತಿಭಾ ಕುಳಾಯಿ ಯಾರೆಂದು ನನಗೆ ಗೊತ್ತಿಲ್ಲ. ಪತ್ರಿಕೆಯಲ್ಲಿ ಪ್ರತಿಕ್ರಿಯಿಸಿದ್ದೇನೆ ಎಂದು ಭಾಷಣದಲ್ಲಿ ಹೇಳುವ ಮೂಲಕ ಸಮಾಜದ ದಾರಿ ತಪ್ಪಿಸುವುದು ಮತ್ತು ರಾಜಕೀಯ...