Tuesday, April 15, 2025

archiveShrikrishna Upadyaya

ಸುದ್ದಿ

ಉತ್ತರಕಾಶಿಯ ರಾಮಚಂದ್ರ ಸ್ವಾಮೀಜಿ ; ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರಿಂದ ಕಿಶೋರ್ ಕುಮಾರ್ ಪುತ್ತೂರಿಗೆ ಬೆಂಬಲ.!? – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ವಿಧಾನಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗ ಬಿಜೆಪಿ ಆಕ್ಷಾಂಕಿಗಳ ಪೈಕಿ ಕಿಶೋರ್ ಕುಮಾರ್ ಪುತ್ತೂರು ಪರ ಫೇಸ್ಪುಕ್ ಅಭಿಯಾನ ಒಂದೆಡೆ ನಡೆಯುತ್ತಿದ್ದರೆ. ಇನ್ನೊಂದೆಡೆ ಕಿಶೋರ್ ಕುಮಾರ್ ಬಗ್ಗೆ ಮಾಧ್ಯಮವೊಂದು ಪ್ರಕಟಿಸಿದ ವಿಡಿಯೋವನ್ನು ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ಕಿಶೋರ್ ಒಳ್ಳೆಯ ಆಯ್ಕೆ....ಪುತ್ತಿಲ ಕೂಡ - ರಾಮಚಂದ್ರ ಸ್ವಾಮೀಜಿಯವರ ಕಮೆಂಟ್! ಹೌದು, ಕಿಶೋರ್ ಪುತ್ತೂರು...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ