Friday, September 20, 2024

archivesiddaganga shree

ರಾಜಕೀಯಸುದ್ದಿ

‘ಸಿದ್ದಗಂಗಾ ಶ್ರೀ’ಗಳನ್ನು ಸ್ಮರಿಸಿದ ಪ್ರಧಾನಿ ಮೋದಿ – ಕಹಳೆ ನ್ಯೂಸ್

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳನ್ನ ಪ್ರಧಾನಿ ಮೋದಿ 'ಮನ್ ಕಿ ಬಾತ್' ನಲ್ಲಿ ಸ್ಮರಿಸಿದ್ದಾರೆ. ಸಿದ್ದಗಂಗಾ ಶ್ರೀಗಳು 111 ವರ್ಷ ಜೀವನ ನಡೆಸಿದ್ದು, ಅಪಾರ ಸಂಖ್ಯೆಯ ಮಕ್ಕಳ ಬದುಕಿಗೆ ಬೆಳಕಾಗಿದ್ದರು. ತಮ್ಮ ಜೀವನವನ್ನು ಮಕ್ಕಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಉದ್ಧಾರಕ್ಕೆ ಶ್ರಮಿಸಿದ್ದರು. ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಬಸವಣ್ಣ ಕಾಯಕ ಕೈಲಾಸ ಎಂದು ಹೇಳಿದ್ದರು. ಅದೇ ರೀತಿ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಇಡೀ ಜೀವನವನ್ನೇ ಸಮಾಜ...
ಸುದ್ದಿ

ಸಿದ್ದಗಂಗಾ ಶ್ರೀಗಳಿಗೆ `ಭಾರತ ರತ್ನ’ ಸಿಗದ ಹಿನ್ನೆಲೆ : ಕೇಂದ್ರಕ್ಕೆ ಬಾಬಾ ರಾಮ್‍ದೇವ್ ಕಿವಿಮಾತು – ಕಹಳೆ ನ್ಯೂಸ್

ಸಿದ್ದಗಂಗಾ ಮಠದ ಶ್ರೀಗಳಿಗೆ ಕೇಂದ್ರ ಸರ್ಕಾರವು ಭಾರತ ರತ್ನ ನೀಡದೇ ಇರುವುದು ಬೇಸರ ತಂದಿದೆ ಎಂದು ಯೋಗಗರು ಬಾಬಾ ರಾಮ್ ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹರ್ಷಿ ದಯಾನಂದ ಸರಸ್ವತಿ, ಸ್ವಾಮೀ ವಿವೇಕಾನಂದ ಅಂತಹ ಮಾಹನ್ ಸನ್ಯಾಸಿಗಳನ್ನು ಕೊಟ್ಟ ದೇಶ ನಮ್ಮದು, ಆದರೆ ಇದುವರೆಗೂ ಅಂತಹ ಯಾವೊಬ್ಬ ಸನ್ಯಾಸಿಗೂ ಭಾರತ ರತ್ನ ನೀಡಿಲ್ಲ. ಇತ್ತೀಚೆಗಷ್ಟೇ ಶಿವೈಕ್ಯರಾದ ಸಿದ್ದಗಂಗಾ ಶ್ರೀಗಳಂತಹ ಸನ್ಯಾಸಿಗಳನ್ನು ಪುರಸ್ಕರಿ ಗೌರವಿಸಿ ಭಾರತ ರತ್ನ ಕೊಡುವುದರ ಬಗ್ಗೆ ಆಲೋಚನೆ ಮಾಡಿ...