Saturday, September 21, 2024

archiveSnehalaya

ಸುದ್ದಿ

12 ವರ್ಷದ ಬಳಿಕ ಮುರ್ಶಿದಾಬಾದ್ ನಲ್ಲಿರುವ ಮನೆ ಸೇರಿದ ಅಸ್ಗರ್ – ಕಹಳೆ ನ್ಯೂಸ್

ಮಂಗಳೂರು: ಕುರುಚಲು ಗಡ್ಡವಿಟ್ಟು ಮಾನಸಿಕ ಅಸ್ವಸ್ಥತೆಯಿಂದ ಗುಂಡ್ಯ ಚೆಕ್ ಪೋಸ್ಟ್ ಬಳಿ ತಿಪ್ಪೆಗುಂಡಿಯಲ್ಲಿ ಕಸ ತಿಂದು ಕಾಲ ಕಳೆಯುತ್ತಿದ್ದ 35 ರ ಹರೆಯದ ಯುವಕ ಆರೋಗ್ಯ ಸುಧಾರಿಸಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್'ನಲ್ಲಿರುವ ತನ್ನ ಮನೆ ತಲುಪಿ ಕುಟುಂಬಿಕರ ಜೊತೆ ಈದ್ ಮಿಲಾದ್ ಸಂಭ್ರಮ ಹಂಚಿಕೊಂಡ ಅಪರೂಪದ ಘಟನೆ ನಡೆದಿದೆ. ಅಸ್ಗರ್ (35) ಮಂಗಳೂರು-ಬೆಂಗಳೂರು ಹೆದ್ದಾರಿಯ ಗುಂಡ್ಯ ಚೆಕ್ ಪೋಸ್ಟ್ ಬಳಿ ಮಾನಸಿಕ ಅಸ್ವಸ್ಥತೆಯಿಂದ ಇರುವುದನ್ನು ಮನಗಂಡ ಸ್ಥಳೀಯ ಯುವಕರು ಬ್ರದರ್...