Monday, September 16, 2024

archiveSocial Workers

ಸುದ್ದಿ

ಅಸಹಾಯಕ ಸ್ಥಿತಿಯಲ್ಲಿದ್ದ ಯುವಕರ ರಕ್ಷಣೆ ಮಾಡಿದ ಸಾಮಾಜಿಕ ಕಾರ್ಯಕರ್ತರು – ಕಹಳೆ ನ್ಯೂಸ್

ಉಡುಪಿ: ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕರಿಬ್ಬರನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ್ದಾರೆ. ನಗರದ ಅಂಗಡಿಗಳ ಜಗಲಿಯಲ್ಲಿ ಸೊಂಟದ ಸ್ವಾಧೀನ ಕಳೆದುಕೊಂಡು ಮಲಗಿದ್ದಲ್ಲೇ ಶೌಚಾದಿಗಳನ್ನು ಮಾಡಿಕೊಂಡು, ಸರಿಯಾದ ಅನ್ನಆಹಾರ ಇಲ್ಲದೆ, ನಿತ್ರಾಣದಿಂದ ನರಳಾಟದ ಸ್ಥಿತಿಯಲ್ಲಿದ್ದ ಯುವಕನನ್ನು ಕೃಷ್ಣಮಠದ ಬಳಿಯಿರುವ ಯಾತ್ರಿ ನಿವಾಸದಲ್ಲಿ ಸ್ನಾನಮಾಡಿಸಿ, ಬೆಳೆದು ನಿಂತ ಗಡ್ಡಬೊಳಿಸಿ ಶುಚಿಗೊಳಿಸಿ, ಆತನಿಗೆ ಹೊಸಬಟ್ಟೆ ತೊಡಿಸಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಯುವಕನ್ನು 28 ವರ್ಷದ ನಕುಲ ಎಂದು ಗುರುತಿಸಲಾಗಿದ್ದು ಈತನನ್ನು ಲಾರಿ ಚಾಲಕನೊಬ್ಬ ಹಾವೇರಿ ಜಿಲ್ಲೆಯಿಂದ...
ಸುದ್ದಿ

ಉಡುಪಿ ಅಜ್ಜರಕಾಡು ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ ಸ್ಲಗ್- ಸಾಲುಮರ ಅಗ್ನಿಗಾಹುತಿ – ಕಹಳೆ ನ್ಯೂಸ್

ಉಡುಪಿ: ಆಕಾಶದೆತ್ತರಕ್ಕೆ ಬೆಳೆದು ದಾರಿಯುದ್ದಕ್ಕೂ ತಂಪನ್ನು ನೀಡುತ್ತಿದ್ದ ಸಾಲುಸಾಲು ಮರಗಳಿಗೆ ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಯನ್ನು ಸಾರ್ವಜನಿಕರು ನಂದಿಸಿದ್ದಾರೆ. ಈ ಘಟನೆ ನಡೆದಿರುವುದು ಉಡುಪಿಯ ಅಜ್ಜರಕಾಡು ವಾರ್ಡಿನ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ. ಈ ದಾರಿಯುದ್ದಕ್ಕೂ ಬೃಹದಾಕಾರದ ನಲ್ವತ್ತು ಅಡಿ ಎತ್ತರದ ಸಾಲುಸಾಲು ಮರಗಳು ಈ ಭಾಗದ ಜನರಿಗೆ ಸದಾ ತಂಪನ್ನು ನೀಡ್ತಾಯಿತ್ತು. ಆದ್ರೆ ಧಿಡೀರ್ ಈ ಮರದ ಬುಡದಲ್ಲಿ ಬೆಂಕಿಹೊತ್ತಿ ಉರಿಯಲಾರಂಬಿಸಿದೆ. ಅಲ್ಲೇ ತೆರಳ್ತಾಯಿದ್ದ ಕೆಲ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಬೆಂಕಿಯನ್ನ...