Friday, September 20, 2024

archiveSpiritual problem

ಸುದ್ದಿ

ಕೇವಲ ಸಾಧನೆಯಿಂದ ಆಧ್ಯಾತ್ಮಿಕ ಸಮಸ್ಯೆಯಿಂದ ಮುಕ್ತರಾಗಲು ಸಾಧ್ಯ: ಸೌ. ಸಂದೀಪ ಕೌರ್-ಮುಂಜಾಲ್ –

ಪ್ರಸ್ತುತ ಆಕಸ್ಮಿಕವಾಗಿ ಅಥವಾ ಅಜ್ಞಾತ ಕಾರಣದಿಂದ ಬರುವ ಅನಾರೋಗ್ಯವನ್ನು ವೈದ್ಯರು ‘ವಿನಾಕಾರಣ’ನಿಂದ ಆದ ಅನಾರೋಗ್ಯ (‘ಇಡಿಯೋಪಥಿಕ್’) ಎಂದು ಹೇಳುತ್ತಾರೆ. ತದ್ವಿರುದ್ಧ ಆಯರ‍್ವೇದವು ತಮ್ಮ 8 ಶಾಖೆಗಳಲ್ಲಿ ‘ಗ್ರಹ ಚಿಕಿತ್ಸೆ’ ಅಥವಾ ‘ಭೂತವಿದ್ಯೆ’ ಈ ಪರ‍್ಣ ಶಾಖೆಯು ಮನೋರೋಗ ಮತ್ತು ನಕಾರಾತ್ಮಕ ಸ್ಪಂದನಕ್ಕೆ ಸಂಬಂಧಪಟ್ಟ ಅನಾರೋಗ್ಯಕ್ಕಾಗಿ ಮೀಸಲಾಗಿದೆ. ಯಾವುದೇ ಶಾರೀರಿಕ ಅಥವಾ ಮಾನಸಿಕ ಅನಾರೋಗ್ಯಕ್ಕೆ ಪ್ರತಿಕೂಲ ಪ್ರಾರಬ್ಧ ಅಥವಾ ನಕಾರಾತ್ಮಕ ಸ್ಪಂದನದ ಪ್ರಭಾವವು ಮೂಲಭೂತ ಕಾರಣವಾಗಿರುವ ಸಾಧ್ಯತೆ ಇದೆ. ಇದು ಆಯರ‍್ವೇದ...