Friday, September 20, 2024

archiveSrikar Prabhu

ರಾಜಕೀಯ

ಹತ್ತು ಸಾವಿರ ಜನರ ಬೃಹತ್ ಶಕ್ತಿ ಪ್ರದರ್ಶನ ; ಗೆಲುವಿನ ರಣಕಹಳೆ ಮೊಳಗಿಸಲು ಶ್ರೀಕರ್ ಪ್ರಭು ಸಜ್ಜು – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ್ ಪ್ರಭು ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದ ಪಡಿಸಿದ್ದಾರೆ. ಮಂಗಳೂರಿನ ಇತಿಹಾಸದಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಹತ್ತುಸಾವಿರ ಜನರನ್ನು ಒಂದೆಡೆ ಸೇರಿಸಿದ ಇತಿಹಾಸವೇ ಇಲ್ಲ! ಆದರೆ, ಈಗ ಹತ್ತು ಸಾವಿರ ಜನರನ್ನು ಸೇರಿಸಿ ಇತಿಹಾಸ ನಿರ್ಮಾಣ ಮಾಡುತ್ತೇನೆ ಎಂದು ಪಣ ತೊಟ್ಟಿದ್ದಾರೆ ಶ್ರೀಕರ್ ಪ್ರಭು. 10 ನೇ ತಾರೀಖು ಸಂಜೆ 4.00 ಗಂಟೆಯಿಂದ 6.00 ಗಂಟೆ ವರೆಗೆ ಮಂಗಳೂರಿನ...
ರಾಜಕೀಯ

ಶ್ರೀಕರ್ ಪ್ರಭು ಗೆಲುವಿನ ‘ ಬುಗ್ಗೆ ‘ ; ಆಗಸದೆತ್ತರಕ್ಕೆ ವಿಜಯದ ಬಲೂನು – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದೆ. ವ್ಯವಸ್ಥಿತವಾಗಿ ನಡೆಯುತ್ತಿರುವ ಪ್ರಚಾರ ಕಾರ್ಯದ ಮುಂದಿನ ಹಂತವಾಗಿ ಚುನಾವಣಾ ಕಾರ್ಯಾಲಯದ ಮುಂದೆ ಬೃಹತ್ ಬಲೂನ್ ಹಾರಿಬಿಡುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಬೃಹತ್ ಬಲೂನಿನಲ್ಲಿ ಶ್ರೀಕರ ಪ್ರಭು ಮತ್ತು ಅವರ ಚುನಾವಣಾ ಚಿಹ್ನೆಯಾದ ಆಟೋ ರಿಕ್ಷಾವನ್ನು ಚಿತ್ರಿಸಲಾಗಿದೆ. ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರು ತಮ್ಮ 9 ಹಂತದ ಚುನಾವಣಾ ಪ್ರಚಾರದ...
ರಾಜಕೀಯ

ಮಹಿಳೆಯರ ಗೌರವ ರಕ್ಷಣೆ ನನ್ನ ಹೊಣೆ – ಶ್ರೀಕರ ಪ್ರಭು

ಮಂಗಳೂರಿನ ಮಹಿಳೆಯರ ಗೌರವ ರಕ್ಷಣೆ ನನ್ನ ಪ್ರಥಮ ಆದ್ಯತೆ ಮತ್ತು ಇದನ್ನು ನೂರಕ್ಕೆ ನೂರ್ರರಷ್ಟು ಜವಾಬ್ದಾರಿಯುತವಾಗಿ ನಾನು ಮುಂದೆ ಶಾಸಕನಾಗಿ ನಿಭಾಯಿಸಲಿದ್ದೇನೆ ದಯವಿಟ್ಟು ನನ್ನನ್ನು ಆರಿಸಿಯೆಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಶ್ರೀಕರ್ ಪ್ರಭು ಅವರು ನಗರದ ಸಿ ವಿ ನಾಯಕ್ ಹಾಲ್ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ ಮಹಿಳಾ ಮತದಾರರ ಸಮಾವೇಶದಲ್ಲಿ ಘೋಷಿಸಿದರು. ಹಣಬಲದಿಂದ ಜನ ಸೇವೆ ಮಾಡದೇ ಚುನಾವಣೆ ಗೆಲ್ಲುವುದು ಅಸಾಧ್ಯ, ರಾಷ್ಟ್ರೀಯ ರಾಜಕೀಯ ಪಕ್ಷಗಳಲ್ಲಿ...
ರಾಜಕೀಯ

ನಾಳೆ ಶ್ರೀಕರ್ ಪ್ರಭು ಬಳಗದಿಂದ ಮಹಿಳಾ ಸಮಾವೇಶ ; ಶ್ರೀಕರ್ ಪ್ರಭುವಿಗೆ ತಾಯಂದಿರಿಂದ ಭಾರಿ ಬೆಂಬಲ ನಿರೀಕ್ಷೆ – ಕಹಳೆ ನ್ಯೂಸ್

ಮಂಗಳೂರು ದಕ್ಷಿಣ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರ ಅಭಿಮಾನಿ ಬಳಗದ ಮಹಿಳಾ ಮತದಾರರ ಬ್ರಹತ್ ಸಮಾವೇಶ 06-05-2018 ಆದಿತ್ಯವಾರ ಸಂಜೆ 5:30 ಇಂದ 6:45ರ ತನಕ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಸಿ. ವಿ. ನಾಯಕ್ ಹಾಲ್ ನಲ್ಲಿ ಜರಗಲಿದೆ. ಈ ಸಮಾವೇಶದಲ್ಲಿ ಬಾರಿ ಸಂಖ್ಯೆಯ ಮಹಿಳಾ ಮತದಾರರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದು, ಶ್ರೀಕರ್ ಪ್ರಭು ಅವರು ಅಭಿಮಾನಿಗಳನ್ನು ಉದ್ದೇಶಿಸಿ ತಮ್ಮ ಚುನಾವಣಾ ಪ್ರಚಾರ ಬಾಷಣ ಮಾಡಲಿದ್ದಾರೆಂದು...
ರಾಜಕೀಯ

ವಿಶಿಷ್ಟ ರೀತಿಯ ಪ್ರಚಾರ ನಡೆಸಿದ ಪಕ್ಷೇತರ ಅಭ್ಯರ್ಥಿ ಶ್ರೀಕರ್ ಪ್ರಭು – ಕಹಳೆ ನ್ಯೂಸ್

ಮಂಗಳೂರು; ಮಂಗಳೂರು ದಕ್ಷಿಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ್ ಪ್ರಭು ಅವರಿಂದು ವಿಶಿಷ್ಟ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಆಟೋ ಚಾಲಕರಲ್ಲಿ ಮತ ಯಾಚಿಸಿದರು. ಶ್ರೀಕರ ಪ್ರಭು ಅವರ ಚುನಾವಣಾ ಚಿಹ್ನೆ ಅಟೋರಿಕ್ಷಾ ದ ಪ್ರತಿಕೃತಿಯನ್ನು ರಿಕ್ಷಾ ಚಾಲಕರಿಗೆ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ ಮಂಗಳೂರು ನಗರದ ವಿವಿಧೆಡೆಗಳಿಗೆ ತೆರಳಿ ಅಟೋ ರಿಕ್ಷಾ ಚಾಲಕರಿಗೆ ತಮ್ಮ ಚುನಾವಣಾ ಚಿಹ್ನೆಯಾದ ಅಟೋರಿಕ್ಷಾದ ಪ್ರತಿಕೃತಿ ವಿತರಿಸಿದರು. ಮಂಗಳೂರಿನ ಬಂಟ್ಸ್...