Friday, September 20, 2024

archivesvasthya nature cure

ಆರೋಗ್ಯ

ನಿಮ್ಮ ಮಗುವಿನ ಏಕಾಗ್ರತೆ ದೂರವಾಗಿದೆ ಎಂದು ಚಿಂತೆಯೇ ? ಹಾಗಾದರೆ ತಡಮಾಡಬೇಡಿ ಈ ಬೇಸಿಗೆ ರಜೆಯನ್ನು ಸದುಪಯೋಗ ಪಡಿಸಿ, ಚಿಣ್ಣರ ಯೋಗ ಶಿಬಿರ ಈಗ ಪುತ್ತೂರಿನಲ್ಲಿ – ವಿದ್ಯಾರ್ಥಿ ದೇವೋಭವ

ಹೌದು, ಪುತ್ತೂರಿನ ಪ್ರತಿಷ್ಠಿತ ಸ್ವಾಸ್ಥ್ಯ ನೇಚರ್ ಕ್ಯೂರ್ ಸಂಸ್ಥೆಯು ಹೀಗೊಂದು ಪ್ರಯತ್ನಕ್ಕೆ ಕೈಹಾಕಿದೆ. ಡಾ. ಗೌರಿಯವರ ನೇತೃತ್ವದಲ್ಲಿ ಪುತ್ತೂರಿನ ತೆಂಕಿಲದಲ್ಲಿರುವ ಚುಂಚಶ್ರೀ ಒಕ್ಕಲಿಗ ಗೌಡ ಸಮಾಜ ಭವನದಲ್ಲಿ ಇದೇ ಎಪ್ರಿಲ್ 14ರಿಂದ 24ರ ವರೆಗೆ ಬೆಳಗ್ಗೆ 10.00ರಿಂದ ಮಧ್ಯಾಹ್ನ 12.30ವರೆಗೆ ನಡೆಯಲಿದೆ. Svasthya nature cure ಶಿಭಿರದಲ್ಲಿ ಯೋಗ ಮತ್ತು ಪ್ರಕೃತಿ ಬಿಕಿತ್ಸಾ ತಜÐರು ಭಾಗವಹಿಸಿ ಮಕ್ಕಳಿಗೆ ವಿಶೇಷ ಏಕಾಗ್ರತೆ ಹೆಚ್ಚಿಸುವ ಯೋಗಸನಗಳು, ವಿವಿದ ಪ್ರಣಾಯಾಮಗಳು ಸೇರಿದಂತೆ ಅನೇಕ ವಿಚಾರಗಳನ್ನೋಳಗೋಂಡ...