Friday, September 20, 2024

archiveTeachers

ಸುದ್ದಿ

ಶಿಕ್ಷಕರ ವಾರ್ಷಿಕ ವೇತನ ಬಡ್ತಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು: ಶಿಕ್ಷಕರ ಸಂಘಟನೆಗಳಿಂದ ಒತ್ತಾಯ – ಕಹಳೆ ನ್ಯೂಸ್

ಬೆಂಗಳೂರು: ಪ್ರೌಢಶಾಲೆಯ ಸುಮಾರು 10 ಸಾವಿರ ಹಾಗೂ ಪಿಯು ಕಾಲೇಜಿನ ಅಂದಾಜು 2 ಸಾವಿರ ಉಪನ್ಯಾಸಕರು ಒಂದು ವಿಶೇಷ ವಾರ್ಷಿಕ ವೇತನ ಬಡ್ತಿಯಿಂದ ವಂಚಿತರಾಗಿದ್ದಾರೆ. ಈ ಸಮಸ್ಯೆ ಸರಿದೂಗಿಸುವಂತೆ ಶಿಕ್ಷಕ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ ನೀಡಿದ ನಂತರ ಈ ಖಾತೆ ಮುಖ್ಯಮಂತ್ರಿ ಬಳಿಯೇ ಇದ್ದು ಸಮಸ್ಯೆ ಸರಿಪಡಿಸಲೇಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಅನ್ಯಾಯಕ್ಕೆ ಒಳಗಾದ ಶಿಕ್ಷಕರಿಗೆ ಒಂದು...
ಸುದ್ದಿ

ಶಿಕ್ಷಕರು ಹೆಜ್ಜೆ-ಹೆಜ್ಜೆಯಲ್ಲೂ ಸಮಾಜಕ್ಕೆ ಮಾದರಿಯಾಗಿರಬೇಕು: ಶ್ರೀ ಚಂದ್ರಶೇಖರ್ ಭಟ್ – ಕಹಳೆ ನ್ಯೂಸ್

ಪುತ್ತೂರು: “ವಿದ್ಯಾರ್ಥಿಗಳು ಶಿಕ್ಷಕನ ಬದುಕಿನ ಒಂದೊಂದು ಪುಟಗಳು. ಈ ಪುಟಗಳು ಹೇಗಿರಬೇಕೆಂದರೆ ಕೊನೆಗೊಮ್ಮೆ ಪುಟಗಳನ್ನು ತಿರುವಿದಾಗ ಸಾರ್ಥಕತೆ ಎದ್ದು ಕಾಣಬೇಕು. ವಿದ್ಯಾರ್ಥಿಗಳ ಸರಿತಪ್ಪುಗಳನ್ನು ಗುರುತಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಶಿಕ್ಷಕನೊಬ್ಬ ಬಯಸುವುದು ವಿದ್ಯಾರ್ಥಿಯ ಉತ್ತರೋತ್ತರ ಏಳಿಗೆಯನ್ನು ಮತ್ತು ಸಮಾಜದ ಕೇಂದ್ರಬಿಂದುವಾಗಬೇಕೆಂದು. ಶಿಕ್ಷಕರು ಹೆಜ್ಜೆ-ಹೆಜ್ಜೆಯಲ್ಲೂ ಸಮಾಜಕ್ಕೆ ಮಾದರಿಯಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ತಿಳಿಯಾಗಿಸಿಟ್ಟುಕೊಳ್ಳಬೇಕು ಬದುಕಿನ ಪಯಣದಲ್ಲಿ ಮಾಲಕರಾಗಿ ಸಂಸ್ಥೆ ಮುಖ್ಯಸ್ಥರು, ಚಾಲಕರುಗಳಾಗಿ ಉಪನ್ಯಾಸಕರು, ಪಯಣಿಗರಾಗಿ ದಡಸೇರಲು ಬಯಸುವ ವಿದ್ಯಾರ್ಥಿಗಳು ಈ ಪ್ರಗತಿ ಸ್ಟಡಿ...
ಸುದ್ದಿ

ವಿದ್ಯಾರ್ಥಿಗಳ ಎದುರೇ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರ ಬಿಗ್ ಫೈಟ್ – ಕಹಳೆ ನ್ಯೂಸ್

ಸುಳ್ಯ: ವಿದ್ಯಾರ್ಥಿನಿಯರ ಎದುರೇ ಹಿಂದಿ ಶಿಕ್ಷಕ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಹೊಡೆದಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ. ಸುಳ್ಯದ ಖಾಸಗಿ ಶಿಕ್ಷಣ ಸಂಸ್ಥೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಘಟನೆ ನಡೆದಿದ್ದು ಕ್ಷುಲ್ಲಕ ಕಾರಣಕ್ಕಾಗಿ ಹಿಂದಿ ಶಿಕ್ಷಕ, ಮುಖ್ಯೋಪಾಧ್ಯಾಯಿನಿ ಎದುರು ತಗಾದೆ ತೆಗೆದಿದ್ದು ಮಾತಿಗೆ ಮಾತು ಬೆಳೆದಿದೆ.ಈ ಸಂಧರ್ಭದಲ್ಲಿ ಪರಿಸ್ಥಿತಿ ಕೈ ಮೀರಿ ಕೈ ಕೈ ಮಿಲಾಯಿಸಿದ್ದಾರೆ. ವಿದ್ಯಾರ್ಥಿನಿಯರ ಎದುರೇ ಶಿಕ್ಷಕರು ಜಗಳಮಾಡಿಕೊಂಡಿದ್ದು ವಿದ್ಯಾರ್ಥಿನಿಯರನ್ನು ಬೆಚ್ಚಿ ಬೀಳಿಸಿದೆ....