Friday, September 20, 2024

archiveTulu Sahitya Akademi

ಸುದ್ದಿ

ವಿವೇಕಾನಂದದಲ್ಲಿ ತುಳು ಸಾಹಿತ್ಯ ಅಧ್ಯಯನ ಕಾರ್ಯಕ್ರಮ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಭಾಷಾ ಅಭಿವೃದ್ಧಿಯ ನೆಲೆಯಲ್ಲಿ ತುಳು ಲಿಪಿ ಅಧ್ಯಯನ ತರಬೇತಿ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆರಂಭಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯವೂ ಪ್ರಸ್ತುತ ವರ್ಷ ತುಳು ಎಂ.ಎ ತರಗತಿಗಳನ್ನು ಶುರು ಮಾಡಿದ್ದು, ಮುಂದಿನ ವರ್ಷ ಪದವಿ ಹಂತದಲ್ಲೂ ತುಳು ಶಿಕ್ಷಣ ಜಾರಿಗೊಳ್ಳಲು ಸಿದ್ಧತೆ ನಡೆದಿದೆ. ಕ್ರಮೇಣ ಪಿ.ಯು ಶಿಕ್ಷಣದಲ್ಲೂ ತುಳು ಆಧ್ಯಯನ ತರಭೇಕೆಂಬ ಇರಾದೆ ಇದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು. ಅವರು...