Friday, September 20, 2024

archiveTyer

ಸುದ್ದಿ

ಸುಬ್ರಹ್ಮಣ್ಯದ ತುರ್ತು ಸೇವಾ ವಾಹನದ ಅವ್ಯವಸ್ಥೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೇ ಸುಬ್ರಹ್ಮಣ್ಯ ಇತಿಹಾಸ ಪ್ರಸಿದ್ದ ಯಾತ್ರಾ ಸ್ಥಳ. ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಬಂದಂತಹ ಭಕ್ತರಿಗೆ ಹಾಗು ಸುಬ್ರಹ್ಮಣ್ಯದ ಜನತೆಗೆ ಅರೋಗ್ಯ ಸೇವೆ ನೀಡುವ ಏಕೈಕ ತುರ್ತು ಸೇವಾ ವಾಹನಕ್ಕೆ ಈಗ ಚಿಕಿತ್ಸೆಯ ಅನಿವಾರ್ಯತೆ ಇದೆ. ಸರ್ಕಾರ ನಿಡಿರೋ 108 ವಾಹನದ ಸ್ಥಿತಿ ಹೇಗಿದೆ ಎಂದ್ರೆ 3 ಟಯರ್‌ಗಳು ಸಂಪೂರ್ಣ ಸವೆದು ಹೋಗಿ ಟಯರ್ ಒಳಗಿನ ಸರಿಗೆ ಕಾಣುತ್ತಿದೆ. ವಾಹನಕ್ಕಾಗಿ ಕರೆ ಮಾಡಿದರೆ ಸುಬ್ರಹ್ಮಣ್ಯದ ವಾಹನದಲ್ಲಿ...