Friday, September 20, 2024

archiveUGC

ಸುದ್ದಿ

ವಿವೇಕಾನಂದ ಕಾಲೇಜಿಗೆ ಯುಜಿಸಿ ಪ್ರತಿನಿಧಿ ಡಾ.ಇಸ್ಮಾಯಿಲ್ ಭೇಟಿ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜನ್ನು ನವದೆಹಲಿಯ ಯುಜಿಸಿಯು ಸೆಂಟರ್ ಆಫ್ ಪೊಟೆನ್ಶಿಯಲ್ ಫಾರ್ ಎಕ್ಸಲೆನ್ಸ್ ಎಂದು ಗುರುತಿಸಿ 1.5 ಕೋಟಿ ರೂಗಳ ಅನುದಾನವನ್ನು ನೀಡಿದ್ದು, ಆ ಮೊತ್ತವನ್ನು ವಿವಿಧ ಶೈಕ್ಷಣಿಕ ಕಾರಣಗಳಿಗಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದೆ. ಆ ಹಣದ ಸಮರ್ಪಕ ಬಳಕೆಯ ಬಗೆಗೆ ಕಾಲೇಜು ರೂಪುರೇಷೆಯನ್ನು ಸಿದ್ಧಪಡಿಸಿದ್ದು, ಅದರ ಪರಿಶೀಲನೆಗಾಗಿ ಏಕವ್ಯಕ್ತಿ ಸಮಿತಿಯನ್ನು ಕಾಲೇಜಿಗೆ ಕಳುಹಿಸಿಕೊಟ್ಟಿದೆ. ತಮಿಳ್ನಾಡಿನ ತಿರುಚನಾಪಳ್ಳಿಯ ಜಮಲ್ ಅಹ್ಮದ್ ಕಾಲೇಜಿನ ಪ್ರಾಚಾರ್ಯ ಡಾ.ಇಸ್ಮಾಯಿಲ್ ಮೊೈದೀನ್ ಅವರು ಸೋಮವಾರ...