Friday, September 20, 2024

archiveVajradehi Shree

ಸುದ್ದಿ

ಯೋಗ ದಿನಾಚರಣೆ ಆಚರಿಸಿದ ಕರಾವಳಿಯ ಫಯರ್ ಬ್ರಾಂಡ್ ಸಂತ ವಜ್ರದೇಹಿ ಶ್ರೀ – ಕಹಳೆ ನ್ಯೂಸ್

ಮಂಗಳೂರು : ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರಿಂದ ಯೋಗಾಸನ ಮಾಡುದರ ಮೂಲಕ ವಿಶ್ವಯೋಗ ದಿನಾಚರಣೆಯನ್ನು ಆಚರಿಸಿದರು. ಈ ಫೋಟೋಗಳು ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಪಕ ಶ್ಲಾಘನೆಗೆ ಗುರಿಯಾಗಿದೆ....
ಸುದ್ದಿ

Exclusive : ಕರುನಾಡಿನ ಫಯರ್ ಬ್ರಾಂಡ್ ಯೋಗಿಗಳ ಸಮ್ಮಿಲನ.!? ರಾಮರಾಜ್ಯ ನಿರ್ಮಾಣಕ್ಕೆ ಹನುಮ ಸೇನೆ ಸಿದ್ಧ – ಕಹಳೆ ನ್ಯೂಸ್

ದಕ್ಷಿಣ ಕನ್ನಡ / ಉಡುಪಿ : ಎರಡೂ ಜಿಲ್ಲೆಗಳಲ್ಲಿ ಹಿಂದೂತ್ವದ ಫಯರ್ ಬ್ರಾಂಡ್ ಸಂತರು ಎಂದೇ ಪ್ರಸಿದ್ಧ ಪಡೆದ ಶೀರೂರು ಮತ್ತು ವಜ್ರದೇಹಿ ಶ್ರೀಗಳು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ರಾಮರಾಜ್ಯ ನಿರ್ಮಾಣಕ್ಕೆ ಹನುಮನ ಆರಾಧಕ ಸಂಕಲ್ಪ : ಹೌದು, ಇಬ್ಬರೂ ಮುಖ್ಯಪ್ರಾಣನ ಆರಾಧಕರು, ಕರ್ನಾಟಕದ ಬದಲಾವಣೆಗೆ ಕರ್ನಾಟಕವನ್ನು ರಾಮರಾಜ್ಯವಾಗಿ ನಿರ್ಮಾಣಮಾಡಲು ಈ ಇಬ್ಬರೂ ಸಂತರ ಅವಶ್ಯಕತೆ ಕರ್ನಾಟಕಕ್ಕಿದೆ ಎಂಬುದು ರಾಜ್ಯದ ರಾಜಕೀಯ ವಿಶ್ಲೇಶಕರು ಮಾತುಗಳು. Exclusive Photo Sheeruru Swamiji &...
ಸುದ್ದಿ

‘ತಾಕತ್ತಿದ್ದರೆ ನನ್ನ ತಂಟೆಗೆ ಬಾ’ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಗೆ ವಜ್ರದೇಹಿ ಶ್ರೀ ಬಹಿರಂಗ ಸವಾಲ್ – ಕಹಳೆ ನ್ಯೂಸ್

ಮೂಡಬಿದ್ರೆ : ಕರೀಂಜೆ ಶ್ರೀ ಗಳನ್ನು ಅವಮಾನಿಸಿದ್ದ ಶಾಸ ಅಭಯಚಂದ್ರ ಜೈನ್ ವಿರುದ್ಧ ಹಿಂದೂ ಸಮುದಾಯ ತೊಡೆ ತಟ್ಟಿ ನಿಂತಿದೆ, ಶತಯುಗತಾಯ ಈ ಬಾರಿ ಅಭಯಚಂದ್ರ ಜೈನ ನಿಗೆ ಅವಧಿ ಮೂಗಿಯುವ ಮೊದಲೆ ಯಾವುದಾದರು ಒಂದು ಮೂಲೆಯಲ್ಲಿ ಮಠ ಕಟ್ಟಿ ಕೊಳ್ಳಲು ಸಹ ಹಿಂದೂ ಸಂಘಟನೆಯ ಪ್ರಮುಖರು ಕಿವಿ ಮಾತು ಹೇಳಿದ್ದಾರೆ. ಕರಿಂಜೆ ಶ್ರೀ ಗಳಿಗೆ ಅಪಮಾನ ಮಾಡಿದ್ದ ಶಾಸಕ ಅಭಯಚಂದ್ರನ ವಿರುಧ್ಧ ಸ್ವರಾಜ್ಯ ಮೈದಾನದಲ್ಲಿ ಹಿಂದೂಪರ ಸಂಘಟನೆಗಳು ಅಯೋಜಿಸಿದ್ದ...