Friday, September 20, 2024

archiveVijaya Dashami

ಸುದ್ದಿ

ಓಂ ನಾಮ ಸ್ಮರಣೆಯೊಂದಿಗೆ ಅಕ್ಷರ ಲೋಕಕ್ಕೆ ಕಾಲಿರಿಸಿದ ಪುಟಾಣಿಗಳು – ಕಹಳೆ ನ್ಯೂಸ್

ಮಂಜೇಶ್ವರ: ಓಂ ಎಂಬ ನಾಮ ಸ್ಮರಣೆಯೊಂದಿಗೆ ಸಾವಿರಾರು ಪುಟಾಣಿಗಳು ವಿಜಯ ದಶಮಿ ದಿನದಂದು ಅಕ್ಷರ ಲೋಕಕ್ಕೆ ಕಾಲಿರಿಸಿದರು. ವಿಜಯ ದಶಮಿ ಪ್ರಯುಕ್ತ ಪುಟ್ಟ ಮಕ್ಕಳಿಗೆ ಅಕ್ಷರಭ್ಯಷಾ ಮಾಡಿಸುವ ಸಂಪ್ರದಾಯ ಪ್ರತಿ ರ‍್ಷ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿದ್ದು, ಇಂದು ಬೆಳಗ್ಗೆ ನಡೆದ ಕರ‍್ಯಕ್ರಮದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಪುರೋಹಿತ ಪ್ರಕಾಶ್ಚಂದ್ರ ಶ್ರೌತಿಯವರು ವಿದ್ಯಾರಾಂಭಕ್ಕೆ ದೇವರ ಸನ್ನಿಧಿಯಲ್ಲಿ ಚಾಲನೆ ನೀಡಿದರು. ಹಲವಾರು ಪುಟಾಣಿಗಳು ಓಂ ಅಕ್ಷರದ ಮೂಲಕ ಶುಭಗಳಿಗೆಯಲ್ಲಿ...