Friday, September 20, 2024

archiveVivekananda College

ಸುದ್ದಿ

ಯಶಸ್ ಸಂಸ್ಥೆಯಿಂದ ಭಗವದ್ಗೀತಾ ಅಧ್ಯಯನ ತರಗತಿ ಆರಂಭ – ಕಹಳೆ ನ್ಯೂಸ್

ಪುತ್ತೂರು: ಭಗವದ್ಗೀತೆ ಹಾಗು ಅದರ ಸಂದೇಶ ನಮಗೆ ದೊರಕಿರುವ ಅತ್ಯಮೂಲ್ಯ ಸಂಪತ್ತು. ಭಯದಿಂದ, ಆತಂಕಗಳಿಂದ ಕುಡಿದ ಕಲ್ಪನಾ ಲೊಕದಲ್ಲಿರುವ ಸಕಲ ಜೀವಿಗಳ ವಿಕಾಸಕ್ಕಾಗಿ ಭಗವದ್ಗೀತೆ ಸಹಕಾರಿ. ಅ ಕಾರಣದಿಂದ ಭಗವದ್ಗೀತೆ ಒಂದು ಜೀವನ ಗ್ರಂಥ ಎಂದು ಧಾರ್ಮಿಕ ಪ್ರವಚನಾಕಾರ ಕೇಶವ ಭಟ್ ಕೇಕಣಾಜೆ ಹೇಳಿದರು. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರವರ್ತಿತ ವಿವೇಕಾನಂದ ಅಧ್ಯಯನ ಕೇಂದ್ರ - ಯಸಸ್ ಇದರ ವತಿಯಿಂದ ಆಯೋಜಿಸಲಾದ ಗೀತೋಪದೇಶ- ಭಗವದ್ಗೀತಾ ಅಧ್ಯಯನ ತರಗತಿ ಉದ್ಘಾಟನಾ...
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ಸ್ಪರ್ಧೆ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ ಸೂಕ್ತ ವೇದಿಕೆ ದೊರೆತಾಗಲಷ್ಟೆ ಅದನ್ನು ಪ್ರದರ್ಶಿಸಬಹುದು. ಕಲಿಕೆಯೊಂದಿಗೆ ಪಠ್ಯೇತ್ಯರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮುಂದಿನ ವೃತ್ತಿ ಜೀವನಕ್ಕೆ ಕ್ಷಮತೆ ದೊರಕುತ್ತದೆ ಎಂದು ವಿವೇಕಾನಂದ ಮಹವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಹೇಳಿದರು. ಅವರು ವಿವೇಕಾನಂದ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವ್ಯವಹಾರ ನಿರ್ವಹಣಾ ವಿಭಾಗದಿಂದ ಅಯೋಜನೆಗೊಂಡ ಆಂತರಿಕ ವಾಣಿಜ್ಯ ಸ್ಪರ್ಧೆ-2019 ನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ಕಾಲೇಜಿನ ಆಡಳಿತ...
ಸುದ್ದಿ

ವಿದ್ಯಾರ್ಥಿಯಾಗಿದ್ದಾಗ ಶೋಕಿ ಮಾಡುವುದೇ ಜೀವನವಾಗಬಾರದು: ವೇಣುಗೋಪಾಲ್ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಯಾಗಿದ್ದಾಗ ಶೋಕಿ ಮಾಡಬೇಕು ಎನ್ನುವ ಆಸೆ ಇರುವುದು ಸಹಜ. ಆದರೆ ಅದೇ ಜೀವನವಾಗವಾರದು. ಹೊಟ್ಟೆಪಾಡಿನ ಪ್ರಶ್ನೆ ಬಂದಾಗ ಕಳೆದು ಹೋದ ಸಮಯವನ್ನು ನೆನೆಸಿಕೊಂಡು ಪಶ್ಚಾತ್ತಾಪ ಪಡುವಂತಾಗಬಾರದು. ನಾವು ಕಲಿತ ವಿದ್ಯೆ ನಮಗೆ ಅನ್ನ ನೀಡುವಂತಾಗಬೇಕು ಎಂದು ಸ್ಯಾಕ್ಸೊಫೋನ್ ವಾದಕ, ಕಲಾವಿದ ವೇಣುಗೋಪಾಲ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸುವ ‘ಜನ-ಮನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು....