Friday, September 20, 2024

archiveದೇವರಾಜ್

ಸುದ್ದಿ

ಪೊಲೀಸರ ಮಧ್ಯಪ್ರವೇಶದ ಅಗತ್ಯವಿಲ್ಲ: ದರ್ಶನ್ ಆಪ್ತರು – ಕಹಳೆ ನ್ಯೂಸ್

ಮೈಸೂರು: ನಟ ದರ್ಶನ್ ಅವರ ಕಾರು ಅಪಘಾತವಾಗಿ ದರ್ಶನ್​, ಪ್ರಜ್ವಲ್​ ದೇವರಾಜ್​, ಹಿರಿಯ ನಟ ದೇವರಾಜ್​ ಗಾಯಗೊಂಡಿದ್ದರೂ ಘಟನಾ ಸ್ಥಳದ ಬಗ್ಗೆ, ಚಾಲಕನ ಬಗ್ಗೆ ದರ್ಶನ್​ ಸ್ನೇಹಿತರು ಪೊಲೀಸರಿಗೂ ಹೆಚ್ಚಿನ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ. ಯಾರಿಗೆ ಏನೂ ಆಗಿಲ್ಲ. ನಮಗೆ ಕ್ಲೈಮ್​ ಕೂಡ ಬೇಕಾಗಿಲ್ಲ. ಪೊಲೀಸರ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಪ್ರಕರಣ ಕೂಡ ದಾಖಲಾಗಿಲ್ಲ. ಹಾಗಾಗಿ ಕಾರು ಅಪಘಾತದ ಬಗ್ಗೆ ನಮಗೆ ಹೆಚ್ಚೇನೂ ಹೇಳಲು ಆಗುತ್ತಿಲ್ಲ ಎಂದು ವಿವಿ ಪುರಂ...